ವಿಕಲಚೇತನರಿಗೆ ಸಿಹಿ ಊಟ ಬಡಿಸಿ ವಿಕಲಚೇತನರ ದಿನದ ಶುಭಾಶಯ ಕೋರಿದ ವೈದ್ಯ ಡಾ.ಅಮರ




ಕಿಷ್ಕಿಂಧಪ್ರಭ ಸುದ್ದಿ ಗಂಗಾವತಿ

...........................................

 ಡಿಸೆಂಬರ್ 3 ರಂದು ವಿಕಲ ಚೇತನರ ದಿನದ ಅಂಗವಾಗಿ ಲಯನ್ಸ್ ಕ್ಲಬ್ನ ಅಧ್ಯಕ್ಷ ಡಾ. ಅಮರೇಶ್ ಪಾಟೀಲ್ ಭಾಗವಹಿಸಿ ವಿಕಲ ಚೇತನ ಮಕ್ಕಳಿಗೆ ಶುಭಾಶಯಗಳನ್ನ ತಿಳಿಸಿ ರುಚಿಕರ ತಿನಿಸುಗಳೊಂದಿಗೆ ಊಟ ಬಡಿಸಿದರು.

ಮುಂದುವರೆದು  ಮಾತನಾಡುತ್ತಾ, ಗಂಗಾವತಿಯ ಈ ವಿಶೇಷ ಚೇತನರ ಶಾಲೆಯು ಪ್ರಾರಂಭಗೊಂಡು ಸುಮಾರು 20 ವರ್ಷಗಳಾಗಿದೆ ಸಂಸ್ಥೆಯ ವತಿಯಿಂದ ಉಚಿತವಾಗಿ ವಿದ್ಯೆಯ ಜೊತೆಗೆ ಅವರ ಪ್ರತಿಭೆಯನ್ನ ಗುರುತಿಸಿ, ಪ್ರತಿ ದಿನವು ಊಟ ನೀಡಿ ಆರೈಕೆ ಮಾಡುವಂತ ಕೆಲಸವಾಗುತ್ತಿದೆ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲ್ಯಾಘನೀಯ ಎಂದರು.





Comments

Popular posts from this blog

ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿಗಳು ICSE ಫಲಿತಾಂಶದಲ್ಲಿ ಮಿಂಚಿದರು

17 ಏಪ್ರಿಲ್ 2025 ರಂದು ಗಂಗಾವತಿಯಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ

ಗಂಗಾವತಿಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಸ್ಮರಣೆಗೆ ಮೌನಾಚರಣೆ*